ಗುರುವಾರ, ಜನವರಿ 20, 2011

ನವಚೈತನ್ಯದ ಗಾನ

ಮೋಡ ಮುಸುಕಿರೇ ಮಂಕು ಕವಿದಿದೇ ಮನಕೆ ಹುರುಪಿಲ್ಲ ಕಾರ್ಯದಲಿ ಗರಬಡಿದಿಹ ಜಗಕೆ ಇಗೀರಲು ನಡೆಯಿತು ಅಚ್ಚರಿಯ ವಿದ್ಯಮಾನ ಧರೆಗಿಳಿಯಿತು ಹೊಸ ಹೊಳಪಿನ ರವಿಕಿರಣ ನರನಾಡಿಗಳು ಈಗ ಚೈತನ್ಯದ ಉಗಮಸ್ಥಾನ ಬಿಡುವಿಲದ ಜಗವೀಗ ಕೆಲಸ ಕಾರ್ಯದಲಿ ಮಗ್ನ